ಉಜಿರೆ: ಎಸ್.ಡಿ.ಎಂ ಆಸ್ಪತ್ರೆಯ ಸಮೀಪ ಭಾರೀ ಮಳೆಗೆ ಆವರಣ ಗೋಡೆಯ ಒಂದು ಭಾಗ ಕುಸಿದು ಬಿದ್ದಿದ್ದು, ಘಟನಾ ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿದರು.ಆವರಣಗೋಡೆಯ ಅಂಚಿನಲ್ಲಿ ಇರುವ ಕುಟುಂಬದ ಸ್ಥಳಾಂತರಕ್ಕೆ ತಿಳಿಸಿದರು.
ಉಜಿರೆ: ಎಸ್ಡಿಎಂ ಆಸ್ಪತ್ರೆ ಬಳಿ ತಡೆಗೋಡೆ ಕುಸಿತ- ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ
