Site icon Suddi Belthangady

ರೆಂಜಾಳ ಗೆಳಯರ ಬಳಗ-ರೆಂಜಾಳ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿಯ ವಾರ್ಷಿಕ ಸಭೆ- ಗೌರವಧ್ಯಕ್ಷರಾಗಿ ವೇಣುಗೋಪಾಲ, ಅಧ್ಯಕ್ಷರಾಗಿ ಪ್ರಮೋದ್ ಕಾಮತ್

ಬೆಳ್ತಂಗಡಿ: ಉಜಿರೆ ಗ್ರಾಮದ ರೆಂಜಾಳದ “ರೆಂಜಾಳ ಗೆಳಯರ ಬಳಗ” ಹಾಗೂ “ರೆಂಜಾಳ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿಯ ವಾರ್ಷಿಕ ಸಭೆ ಗೌರವ ಸಲಹೆಗಾರ ಕಿರಣ್ ಕುಮಾರ್ ಕೆ ಕೆ ರವರ ನಿವಾಸದಲ್ಲಿ ನಡೆಯಿತು.

ಸರ್ವ ಸದಸ್ಯರುಗಳ ಸರ್ವನುಮತದಿಂದ ಸಮಿತಿಯನ್ನು ರಚಿಸಲಾಯಿತು. ಗೌರವ ಸಲಹೆಗರಾಗಿ ಕಿರಣ್ ಕುಮಾರ್ ಕೆ ಕೆ , ಗೌರವಧ್ಯಕ್ಷರಾಗಿ ವೇಣುಗೋಪಾಲ, ಅಧ್ಯಕ್ಷರಾಗಿ ಪ್ರಮೋದ್ ಕಾಮತ್ , ಸಂಚಾಲಕರಾಗಿ ವಸಂತ ಪ್ರಭು , ಪ್ರಧಾನ ಕಾರ್ಯದರ್ಶಿಯಾಗಿ ಮಧುಕರ ಭಂಡಾರಿ ಹಾಗೂ ಕೋಶಾಧಿಕಾರಿಯಾಗಿ ವಂದಿತ ಪ್ರಭು ಆಯ್ಕೆಯಾದರು.

Exit mobile version