Site icon Suddi Belthangady

ನೆರಿಯ: ಗಾಳಿ ಮಳೆಗೆ ವಿದ್ಯುತ್ ಕಂಬಕ್ಕೆ ಹಾನಿ ಹಿನ್ನೆಲೆಯಲ್ಲಿ ಮೆಸ್ಕಾಂ ಅಧಿಕಾರಿಗಳ ಭೇಟಿ ಪರೀಶೀಲನೆ

ನೆರಿಯ: ಗ್ರಾಮದಲ್ಲಿ ಜುಲೈ 25ರಂದು ಸುರಿದ ಭಾರಿ ಗಾಳಿ ಮಳೆಗೆ ವಿದ್ಯುತ್ ಕಂಬ ಹಾನಿ ಉಂಟಾದ ಹಿನ್ನೆಲೆಯಲ್ಲಿ ಮೆಸ್ಕಾಂ ಎಮ್ ಡಿ ಪದ್ಮಾವತಿ, ಬಂಟ್ವಾಳ ವಿಭಾಗದ ಇ ಇ ಬಿ.ಎಹ್ ವೆಂಕಟೇಶ್ , ಎ ಇ ಇ ಪ್ರಶಾಂತ್ ಘಟನಾ ಸ್ಧಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.

ಲೈನ್ ಮೆನ್ ಗಳು ಉಪಸ್ಥಿತರಿದ್ದರು.

Exit mobile version