Site icon Suddi Belthangady

ನೆರಿಯ ಪ್ರದೇಶದಲ್ಲಿ ಮಳೆಗೆ ಹಾನಿಗೊಂಡ ಸ್ಥಳಗಳಲ್ಲಿ ಶೌರ್ಯ ತಂಡದಿಂದ ಕಾರ್ಯಾಚರಣೆ

ನೆರಿಯ: ಗಂಡಿಬಾಗಿಲು ತುಳಸಿ ದರ್ಖಾಸುಮನೆ ಎನ್ನುವವರ ಮನೆಗೆ ಅತಿಯಾದ ಮಳೆಯಿಂದ ಹಲಸಿನ ಮರ ಬಿದ್ದು ಹಾನಿಯಾಗಿದ್ದು, ಸೋಲಾರ್ ಹಾನಿಯಾಗಿದೆ. ಶೀಟ್ ಅಳವಡಿಸಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ.

ಸೌಮ್ಯ ಶಾಜಿ, ನೆಕ್ಕರೆ, ಮನೆಗೆ ತಾಡಪಾಲ ಹೊದಿಕೆ ಸಹಾಯ, ಪದ್ಮನಾಭ ಆಚಾರ್ಯ, ಬೃಹತ್ ಮರ ಮನೆಗೆ ಬಿದ್ದು ಮನೆಗೆ ಹಾನಿ ಆಗಿದ್ದು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಕಾರ್ಯಾಚರಣೆ ನಡೆಸಿದರು.

Exit mobile version