Site icon Suddi Belthangady

ಕೊಕ್ಕಡ: ಉದ್ಯಮಿ ಶ್ರೀಕಾಂತ್ ರಿಂದ ಉಪ್ಪಾರಪಳಿಕೆ- ಗೊಳಿತೊಟ್ಟು ರಸ್ತೆ ಬದಿ ಇರುವ ಪೊದೆಗಳ ತೆರವು ಕಾರ್ಯ

ಕೊಕ್ಕಡ: ಉಪ್ಪಾರಪಳಿಕೆಯಿಂದ ಗೊಳಿತೊಟ್ಟು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಜಿಲ್ಲಾ ಪಂಚಾಯತ್ ರಸ್ತೆಯ ಪುದ್ಯಂಗ ಬಸ್ಟ್ಯಾಂಡ್ ಬಳಿ ಇರುವ ತಿರುವುಗಳಲ್ಲಿ ವಾಹನ ಸಂಚರಿಸಲು ಅನಾನುಕೂಲತೆಯನ್ನು ಗಮನಿಸಿ ಅರೆಕಾ ಪ್ಲೇಟ್ ಇಂಡಸ್ಟ್ರೀ ಮಾಲೀಕ ಶ್ರೀಕಾಂತ್ ಬಡೆಕಾಯಿಲುರವರು ಜೆಸಿಬಿ ಮೂಲಕ ದುರಸ್ತಿಗೊಳಿಸುವ ಕಾರ್ಯಕ್ಕೆ ಕೈಜೋಡಿಸಿದ್ದು ಸ್ಥಳೀಯರು ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಿಟಾಚಿ ಮಾಲೀಕ ಅಶ್ವಥ್ ರವರು ಇವರಿಗೆ ಸಹಕರಿಸಿದರು.

Exit mobile version