Site icon Suddi Belthangady

ನೆರಿಯ ಬಯಲು ಬಳಿ ರಸ್ತೆಗೆ ಬಿದ್ದ ಮರ- ಸ್ಥಳೀಯರು, ವಾಹನ ಚಾಲಕರಿಂದ ತೆರವು

ಬೆಳ್ತಂಗಡಿ: ನೆರಿಯ ಸಮೀಪದ ಬಯಲು ಬಸ್ತಿಯಲ್ಲಿ ಗೇರು ಮರ ರಸ್ತೆಗೆ ಬಿದ್ದು, ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಜು.25ರಂದು ನಡೆದಿದೆ.

ಬಯಲುಪಾದೆ ನಿವಾಸಿ ನೋಣಯ್ಯ ಪೂಜಾರಿಯವರ ಕಾಂಪೌಂಡಲ್ಲಿ ಇದ್ದ ಗೇರು ಮರ ಗಾಳಿಯಿಂದಾಗಿ ಅಣಿಯೂರು-ಕಕ್ಕಿಂಜೆ ರಸ್ತೆಗೆ ಬಿದ್ದಿದ್ದು, ಸ್ಥಳೀಯರು ಹಾಗೂ ವಾಹನ ಚಾಲಕರು ಸೇರಿ ತೆರವುಗೊಳಿಸಿದ್ದಾರೆ.

Exit mobile version