Site icon Suddi Belthangady

ತಣ್ಣೀರುಪಂತ: ಗಾಳಿ ಮಳೆಗೆ ದನದ ಕೊಟ್ಟಿಗೆ ಮರ ಬಿದ್ದು ಹಾನಿ

ತಣ್ಣೀರುಪಂತ: ತಣ್ಣೀರುಪಂತ ಗ್ರಾಮ ವ್ಯಾಪ್ತಿಯ ಮೈಲುಕಲ್ಲು ಎಂಬಲ್ಲಿ ಜು.24ರಂದು ಗಾಳಿ ಮಳೆಗೆ ಎಂ.ಕೆ.ಸುಲೈಮಾನ್ ರವರ ದನದ ಹಟ್ಟಿಗೆ ಮರ ಬಿದ್ದು ಹಾನಿಯಾಗಿದೆ. ಹಸುಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ‌.

Exit mobile version