Site icon Suddi Belthangady

ವೇಣೂರು: ಪರಾರಿ ಸೇತುವೆ ಮುಳುಗಡೆ

ವೇಣೂರು : ನಿರಂತರ ಸುರಿಯುತ್ತಿರುವ ಮಳೆಗೆ ಇಲ್ಲಿಯ ಮಹಾವೀರ ನಗರದಿಂದ ಮೂಡುಕೋಡಿ ಗ್ರಾಮದ ಪರಾರಿ ಸಪರ್ಕಿಸುವ ನೂತನ ಸೇತುವೆ ಮುಳುಗಡೆ ಆಗಿದೆ.

ಇದರಲ್ಲಿ ವಾಹನ ಸಂಚಾರ ಇಲ್ಲದೆ ಇರುವುದರಿಂದ ಯಾರಿಗೂ ತೊಂದರೆ ಆಗಿಲ್ಲ. ಸ್ಥಳೀಯ ತೋಟ, ಗದ್ದೆ ಹಾಗೂ ತಗ್ಗು ಪ್ರದೇಶಗಳು ಮುಳುಗಡೆ ಆಗಿದೆ.

Exit mobile version