Site icon Suddi Belthangady

ಅರಸಿನಮಕ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ನಿಧಿ ವಿತರಣೆ

ಅರಸಿನಮಕ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕಿನ ಯೋಜನಾ ವ್ಯಾಪ್ತಿಯಲ್ಲಿ 19 ವಾತ್ಸಲ್ಯ ಕುಟುಂಬದ 27 ಮಂದಿ ಮಕ್ಕಳಿಗೆ ವಾತ್ಸಲ್ಯ 72000 ವಾತ್ಸಲ್ಯ ನಿಧಿ ಮಂಜೂರಾಗಿದ್ದು, ಅರಸಿನಮಕ್ಕಿ ವಲಯದ ವಾತ್ಸಲ್ಯ ಸದಸ್ಯರಾದ ರೇವತಿ ಯವರ ಮಕ್ಕಳಾದ ಸುಶ್ಮಿತ್ ಮತ್ತು ಗೌತಮಿಯವರಿಗೆ ಹಾಗೂ ಜಯಶ್ರೀ ಯವರ ಮಗಳಾದ ಲಕ್ಷಿತಾ ರವರಿಗೆ ವಾತ್ಸಲ್ಯ ನಿಧಿ ಕಾರ್ಯಕ್ರಮದಲ್ಲಿ ಪುಸ್ತಕ ಬ್ಯಾಗ್ ಛತ್ರಿ, ಬಟ್ಟೆ ಯನ್ನು ಅರಸಿನಮಕ್ಕಿ ವಲಯ ಪದಗ್ರಹಣ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ರವರು ವಿತರಿಸಿದರು.

Exit mobile version