Site icon Suddi Belthangady

ನೆರಿಯ: ನಿರಂತರ ಮಳೆ ನೀರಿನಲ್ಲಿ ಕಸದಿಂದ ಚರಂಡಿ ಬ್ಲಾಕ್- ಸಿಎ ಬ್ಯಾಂಕು ಸಿಬ್ಬಂದಿಯಿಂದ ಕಾರ್ಯಚರಣೆ

ನೆರಿಯ: ನೆರಿಯ ನಿರಂತರ ಮಳೆ ನೀರಿನಲ್ಲಿ ಕಸದಿಂದ ಚರಂಡಿ ಬ್ಲಾಕ್ ಆಗಿ ಮುಂಡಾಜೆ ಸಿಎ ಬ್ಯಾಂಕು ಸುತ್ತ ನೀರು ತುಂಬಿತ್ತು.

ಹಲವು ಮನೆಯ ಸಮೀಪದಿಂದ ಹಾದು ಬರುವ ಚಿಕ್ಕ ತೋಡು ಇದ್ದು, ಕಸ ಕಡ್ಡಿಯಿಂದ ಕೂಡಿದ್ದು. ತಕ್ಷಣ ಬಂದ ಮುಂಡಾಜೆ ಸಿಎ ಬ್ಯಾಂಕು ಮೇನೆಜರ್ ಸದಾನಂದ, ಸಿಬ್ಬಂದಿ ಕಾರ್ತಿಕ್, ಕಮಲಾಕ್ಷ ಗೌಡ
ಚರಂಡಿಯಲ್ಲಿ ಇದ್ದ ಕಸ ರಾಶಿಯನ್ನು ತೆಗೆದು ಹಾಕಿ ಸುಗಮವಾಗಿ ನೀರು ಹರಿಯುವಂತೆ ಮಾಡಿದರು.

Exit mobile version