Site icon Suddi Belthangady

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಗೆ ಪ್ರೌಢಶಾಲೆ ಮಂಜೂರುಗೊಳಿಸುವಂತೆ- ವಿನುತ ಬಂಗೇರ ರವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ

ಕುವೆಟ್ಟು: ಕುವೆಟ್ಟು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಗೆ ಮುಂದಿನ ದಿನಗಳಲ್ಲಿ ವಿಶೇಷ‌ ಅನುದಾನದಲ್ಲಿ ಪ್ರೌಢಶಾಲೆ ಮಂಜೂರು ಗೊಳಿಸಬೇಕೆಂದು ಮನವಿಯನ್ನು ಜು.15ರಂದು ದಿ.ಮಾಜಿ ಶಾಸಕ ಕೆ ವಸಂತ ಬಂಗೇರ ರವರ ಪುತ್ರಿ ವಿನುತ ಬಂಗೇರ ರವರ ಮುಖಾಂತರ ನೀಡಿ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ನೀಡುವ ಭರವಸೆ ನೀಡಿದರು.

ಮನವಿಯನ್ನು ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷ ಯಂ.ಸಿರಾಜ್ ಚಿಲಿಂಬಿ ಸದಸ್ಯರಾದ ಸಮೀರ್ ಮತ್ತು ಹಿರಿಯ ವಿದ್ಯಾರ್ಥಿ ಅನೂಪ್ ಬಂಗೇರ ಮದ್ದಡ್ಕ ಉಪಸ್ಥಿತರಿದ್ದರು.

Exit mobile version