Site icon Suddi Belthangady

ಗೇರುಕಟ್ಟೆ: 52ನೇ ವರ್ಷದ ಗಣೇಶೋತ್ಸವ ನೂತನ ಸಮಿತಿ ರಚನೆ- ಅಧ್ಯಕ್ಷರಾಗಿ ವೈ.ಸದಾನಂದ ಶೆಟ್ಟಿ, ಕಾರ್ಯದರ್ಶಿಯಾಗಿ ರಂಜನ್ ಹೆಚ್ ಆಯ್ಕೆ

ಬೆಳ್ತಂಗಡಿ: ಗೇರುಕಟ್ಟೆ 52ನೇ ಗಣೇಶೋತ್ಸವ ಸಮಿತಿ ರಚನೆ ಮಂಜಲಡ್ಕ ಗಣೇಶೋತ್ಸವ ಸಮಿತಿ ಸಭಾಂಗಣದಲ್ಲಿ ಜು.14ರಂದು ನಡೆಯಿತು.

ಗೌರವಾಧ್ಯಕ್ಷರಾಗಿ ಪುರುಷೋತ್ತಮ ಜಿ., ಅಧ್ಯಕ್ಷರಾಗಿ ವೈ.ಸದಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಂಜನ್ ಹೆರೋಡಿ, ಉಪಾಧ್ಯಕ್ಷರಾಗಿ ಭುವನೇಶ್ ಜಿ, ಶರತ್ ಶೆಟ್ಟಿ.ಕುಳಾಯಿ,ವಿವೇಕ್ ಸಾಯಿ ಆಳ್ವ ನಾಳ,
ಉಮೇಶ್ ಶೆಟ್ಟಿ ಸಂಭೋಳ್ಯ, ಹರೀಶ್ ಆಚಾರ್ಯ ಕೊರಂಜ, ಗಣೇಶ ಕೆ.ಬಿ.ರೋಡ್, ರತ್ನಾಕರ ಬಳ್ಳಿದಡ್ಡ, ಸಂಚಾಲಕರಾಗಿ ಕರುಣಾಕರ ಕೊರಂಜ, ನಾಣ್ಯಪ್ಪ ಪೂಜಾರಿ ಕಲ್ಲಾಪು ಚಂದ್ರಪ್ರಕಾಶ್ ಕೊರಂಜ, ನವೀನ್ ಗೌಡ ದೋಣಿಪಲ್ಕೆ, ಪದ್ಮನಾಭ ಕುಂಟಿನಿ, ಲೋಕಿತ್ ಬಲ್ಲಿದಡ್ಡ, ಕೋಶಾಧಿಕಾರಿ ಯೋಗೀಶ್ ಸುವರ್ಣ ಅಡ್ಡಕೊಡಂಗೆ, ಕಾರ್ಯದರ್ಶಿಗಳಾಗಿ ಪುರಂದರ ಜಿ, ಸುರೇಶ ಕುಮಾರ್ ಮೆದಿನ, ರಾಜೇಶ್ ಪೆಂರ್ಬುಡ, ಲೋಕೇಶ್ ಆಚಾರ್ಯ ಎನ್, ಯುವರಾಜ್ ಮೆದಿನ, ರವೀಂದ್ರ , ಶ್ರೇಯಸ್ ಹೀರ್ಯ, ಲೆಕ್ಕ ಪರಿಶೋಧಕರಾಗಿ ಶೇಖರ್ ನಾಯ್ಕ್ ಗೇರುಕಟ್ಟೆ, ಗೌರವ ಸಲಹೆಗಾರರಾಗಿ ಸುರೇಂದ್ರ ಕುಮಾರ್ ಜೈನ್ ಕಳಿಯ ಬೀಡು,
ತುಕಾರಾಮ ಪೂಜಾರಿ ಗೇರುಕಟ್ಟೆ ಸರ್ವಾನುಮತದಿಂದ ಆಯ್ಕೆಯಾದರು.

Exit mobile version