Site icon Suddi Belthangady

ಉಜಿರೆ ವಲಯದ ಭಜನಾ ಪರಿಷತ್ ಸಭೆ

ಉಜಿರೆ: ಉಜಿರೆ ವಲಯದ ಭಜನಾ ಮಂಡಳಿಯ ಅಧ್ಯಕ್ಷರ ಸಭೆ ಉಜಿರೆ ಶಾರದಾ ಮಂಟಪದಲ್ಲಿ ನಡೆಯಿತು.

ಜಿಲ್ಲಾ ಭಜನಾ ಮಂಡಳಿಯ ಸಮನ್ವಯ ಅಧಿಕಾರಿ ಸಂತೋಷ ಪಿ. ಅಳಿಯೂರು ಉದ್ಘಾಟಿಸಿ ಭಜನಾ ಪರಿಷತ್ ಬಗ್ಗೆ, ಪ್ರಸ್ತುತ ಮಂಡಳಿಯ ಸಮಸ್ಯೆ ಗಳ ಬಗ್ಗೆ, ಭಜನಾ ಕಮ್ಮಾಟದಲ್ಲಿ ಭಗವಾಯಿಸುವ ಬಗ್ಗೆ, ಕ್ಷೇತ್ರದ ಹಾಗೂ ಸರಕಾರದ ಅನುದಾನದ ಬಗ್ಗೆ ಮಾಹಿತಿಯನ್ನು ಜಿಲ್ಲೆಯ ಸಮನ್ವಧಿಕಾರಿಯವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಲಯದ ಮಂಡಳಿಯ ಅಧ್ಯಕ್ಷರು ಕಾರ್ಯದರ್ಶಿ ಯವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಪ್ರೇಮಲತಾ ಸ್ವಾಗತಿಸಿ, ಸೌಮ್ಯ ಧನ್ಯವಾದ ನೀಡಿ, ವಲಯ ಮೇಲ್ವಿಚಾರಕಿ ಕಾರ್ಯಕ್ರಮ ನಿರೂಪಿಸಿದರು.

Exit mobile version