Site icon Suddi Belthangady

ಕಜೆ ಮನೆ ನಿವಾಸಿ ಪ್ರಗತಿಪರ ಕೃಷಿಕ, ಬಂಗಾಡಿ ಸಿಎ ಬ್ಯಾಂಕ್ ಮಾಜಿ ನಿರ್ದೇಶಕ ನೀಲಯ್ಯ ನಾಯ್ಕ್ ನಿಧನ

ಇಂದಬೆಟ್ಟು: ಕಜೆ ಮನೆಯ ನಿವಾಸಿ ಪ್ರಗತಿಪರ ಕೃಷಿಕ, ಬಂಗಾಡಿ ಸಿಎ ಬ್ಯಾಂಕ್ ಮಾಜಿ ನಿರ್ದೇಶಕರು, ರಾಜಕೀಯ, ಧಾರ್ಮಿಕ, ಸಾಮಾಜಿಕ ನಾಯಕರಾಗಿರುವ ನೀಲಯ್ಯ ನಾಯ್ಕ್ ಜು.14ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ, 3 ಗಂಡು, ಒಂದು ಹೆಣ್ಣುಹಾಗೂ ಕುಟುಂಬದವರನ್ನು ಅಗಲಿದ್ದಾರೆ.

Exit mobile version