Site icon Suddi Belthangady

ಕಕ್ಕಿಂಜೆ ಮೆಸ್ಕಾಂ ಇಲಾಖೆಯ ತಡೆಗೋಡೆ ಕುಸಿತ: ಘಟನಾ ಸ್ಥಳಕ್ಕೆ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ

ಕಕ್ಕಿಂಜೆ: ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯ ಹತ್ತಿರ ಮೆಸ್ಕಾಂ ಇಲಾಖೆ ಸಂಬಂಧಿಸಿದ ಜಾಗದ ಮಣ್ಣು ಕುಸಿತವಾಗಿ ಆಸ್ಪತ್ರೆಗೆ ಅಪಾರ ಹಾನಿ ಉಂಟಾಗಿದೆ.ವಿಷಯ ತಿಳಿದ ತಕ್ಷಣ ಘಟನಾ ಸ್ಧಳಕ್ಕೆ ಮೆಸ್ಕಾಂ AWD ಪ್ರವೀಣ್, JE ಕೃಷ್ಣೇ ಗೌಡ ಸೊಮಂದಡ್ಕ ವಿಭಾಗದ ಮೇವ್ವಿಚಾರಕ ಗಣೇಶ್, ಸಿವಿಲ್ ವರ್ಕರ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದರ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ, ಸೂಕ್ತ ಕ್ರಮದ ಭರವಸೆ ನೀಡಿದರು.

Exit mobile version