Site icon Suddi Belthangady

ಬೆನ್ನುಹುರಿ ಅಪಘಾತಗೊಂಡ ದಿವ್ಯಾಂಗರ ಆರೈಕೆದಾರರಿಗೆ ಮಾಶಾಸನ ನೀಡುವಂತೆ ರಾಜ್ಯ ಸಚಿವೆಯಾದ ಲಕ್ಷ್ಮೀ ಹೆಬ್ಬಾಳ್ಕರ್ ರವರನ್ನು ಭೇಟಿ ಮಾಡಿ ಮನವಿ

ಕನ್ಯಾಡಿ: ಜು.13ರಂದು ಮಂಗಳೂರಿನಲ್ಲಿ ರಾಜ್ಯ ಸಚಿವೆಯಾದ ಲಕ್ಷ್ಮೀ ಹೆಬ್ಬಾಳ್ಕರ್ ರವರನ್ನು ಭೇಟಿ ಮಾಡಿ ಬೆನ್ನುಹುರಿ ಅಪಘಾತಗೊಂಡ ದಿವ್ಯಾಂಗರ ಆರೈಕೆದಾರರಿಗೆ ಮಾಶಾಸನ ನೀಡುವಂತೆ ಮನವಿ ಸಲ್ಲಿಸಲಾಯಿತು.

ಉಡುಪಿಯಲ್ಲಿ ನಡೆಯಲಿರುವ ಬೆನ್ನುಹುರಿ ಅಪಘಾತಗೊಂಡ ಮಹಿಳೆಯರಿಗಾಗಿ ರಾಜ್ಯಮಟ್ಟದ 3 ದಿನಗಳ ರಿಹ್ಯಾಬ್ ಮೇಳಕ್ಕೆ ಆಮಂತ್ರಿಸಲಾಯಿತು.

ಈ ಸಂದರ್ಭದಲ್ಲಿ ಸೇವಾಭಾರತಿ ಟ್ರಸ್ಟ್ ಫಂಡ್ ರೈಸ್ ಮ್ಯಾನೇಜರ್ ಅಶ್ರಿತ್, ಮ್ಯಾನೇಜರ್ ಮೋಹನ್ ಉಪಸ್ಥಿತರಿದ್ದರು.

Exit mobile version