Site icon Suddi Belthangady

ಬೆಳಾಲು: ಮಂಗಿಲ ನಿವಾಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಅನ್ನಛತ್ರದ ನೌಕರ ಜಿನ್ನಪ್ಪ ಗೌಡ ಹೃದಯಾಘಾತದಿಂದ ನಿಧನ

ಬೆಳಾಲು: ಗ್ರಾಮದ ಮಂಗಿಲ ನಿವಾಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಅನ್ನಛತ್ರದ ನೌಕರ ಜಿನ್ನಪ್ಪ ಗೌಡ (52 ವರ್ಷ ) ಜು.13ರಂದು ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ ಶಾರದಾ, ಇಬ್ಬರು ಗಂಡು ಮಕ್ಕಳಾದ ಚಿಂತನ್, ಜಯಪ್ರಕಾಶ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ

Exit mobile version