Site icon Suddi Belthangady

ಉಜಿರೆಯ ಹರಿದಾಸ್ ರಾವ್ ಕೆ.ಜಿ. ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

ಉಜಿರೆ: ಉಜಿರೆಯ ಹರಿದಾಸ್ ರಾವ್ ಕೆ.ಜಿ. ಅವರು ಮೇ 2024ನೇ ಸಾಲಿನ ಸಿಎ ಲೆಕ್ಕಪರಿಶೋಧಕರ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಅವರು ಉಜಿರೆಯ ಶಬ್ಬೀರ್ ಮತ್ತು ಗಣೇಶ್ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯಲ್ಲಿ ಅನಂತಕೃಷ್ಣ ಪಡುವೆಟ್ನಾಯ ಅವರಿಂದ ತರಬೇತಿ ಪಡೆದಿರುತ್ತಾರೆ.

ಅವರು ಉಜಿರೆಯ ಕೆ.ಎಂ.ಗುರುರಾಜ್ ಮತ್ತು ನರ್ಮದಾ ಗುರುರಾಜ್ ದಂಪತಿ ಪುತ್ರ.

Exit mobile version