Site icon Suddi Belthangady

ಮಚ್ಚಿನ: ಕುತ್ತಿನ ಧರ್ಣಪ್ಪ ಮೂಲ್ಯ ನಿಧನ

ಮಚ್ಚಿನ: ಮಚ್ಚಿನ ಗ್ರಾಮದ ಕುತ್ತಿನ ನಿವಾಸಿ ಸುದ್ದಿ ಬಿಡುಗಡೆ ಪತ್ರಿಕೆಯ ಏಜೆಂಟ್ ಆಗಿದ್ದ ಧರ್ಣಪ್ಪ ಮೂಲ್ಯ (62ವ)ರವರು ಹೃದಯಾಘಾತದಿಂದ ಜು.7ರಂದು ನಿಧನರಾದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಯೋಜನಾಧಿಕಾರಿಯಾಗಿದ್ದರು.

ಮೃತರು ಪುಷ್ಪ(ಪತ್ನಿ), ಇಬ್ಬರು ಪುತ್ರಿಯರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

ಯೋಜನೆಯಲ್ಲಿ 29 ವರ್ಷಗಳ ಕಾಲ ಸೇವೆ ಸಲ್ಲಿಸಿದರು.

Exit mobile version