Site icon Suddi Belthangady

ಮಡಂತ್ಯಾರು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ ಸತೀಶ್ ಕುರ್ಡುಮೆ ನಿಧನ

ಕುಕ್ಕಳ: ವಿವಿಧ ಸಾಮಾಜಿಕ ರಂಗದಲ್ಲಿ ಸಕ್ರೀಯವಾಗಿದ್ದ ಉದ್ಯಮಿಗಳೂ ಆಗಿದ್ದ ಸತೀಶ್ ಕುರ್ಡುಮೆ (45) ವರ್ಷ ಅಲ್ಪಕಾಲದ ಅಸೌಖ್ಯದಿಂದ ನಿದನರಾಗಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ, ಜೈ ಹನುಮಾನ್ ಭಜನಾ ಮಂಡಳಿ ಗೌರವಾಧ್ಯಕ್ಷ, ಹಲವು ಕ್ರೀಡಾ ಕೂಟ ಆಯೋಜಿಸಿ ಪ್ರಸಿದ್ದರಾಗಿದ್ದರು, ಯುವ ಸಂಘಟಕ, ಮೃತರು ವೀಣಾ ಎಸ್ ಶೆಟ್ಟಿ(ಪತ್ನಿ), ಅಕ್ಷ ಶೆಟ್ಟಿ (ಪುತ್ರಿ), ಅಶ್ಮಿತ್ ಶೆಟ್ಟಿ (ಪುತ್ರ) ಹಾಗೂ ಬಂದು ಬಳಗದವರನ್ನು, ಕ್ರೀಡಾಭಿಮಾನಿಗಳನ್ನು ಅಗಲಿದ್ದಾರೆ.

Exit mobile version