Site icon Suddi Belthangady

ಪದ್ಮುಂಜ: ನಿವೃತ್ತ ಯೋಧ ಗಣೇಶ್ ಶೆಟ್ಟಿ ಪದ್ಮುಂಜರಿಗೆ ಅಧ್ಧೂರಿಯ ಸ್ವಾಗತ

ಪದ್ಮುಂಜ: ಪದ್ಮುಂಜ ಇಲ್ಲಿಯ ದಿ. ಕಾಂತಪ್ಪ ಶೆಟ್ಟಿ ಮತ್ತು ಲೀಲಾವತಿ ದಂಪತಿಗಳ ಪುತ್ರ 20 ವರ್ಷ ದೇಶ ಸೇವೆ ಮಾಡಿ ಹುಟ್ಟೂರಿಗೆ ಮರಳಿದ ಯೋಧ ಗಣೇಶ್ ಶೆಟ್ಟಿಯವರಿಗೆ ಸಮಸ್ಥ ನಾಗರಿಕರ ಪರವಾಗಿ ಕುಪ್ಪೆಟ್ಟಿಯಲ್ಲಿ ಅಧ್ಧೂರಿಯ ಸ್ವಾಗತ ನೀಡಲಾಯಿತು.

ಕಣಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶವಂತ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಅಯ್ಯೂಬ್. ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ. ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ಜಯವಿಕ್ರಂ, ತಣ್ಣೀರುಪಂತ ಪಂ. ಸದಸ್ಯರಾದ ಯಶೋಧರ ಶೆಟ್ಟಿ, ಸುಮತಿ, ಗಾಯತ್ರಿ, ಸುಮತಿ ಶೆಟ್ಟಿ, ಪ್ರವೀಣ, ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾದ ಮಾಯಿಲ್ತೋಡಿ ಈಶ್ವರ ಭಟ್, ವಿಠಲ್ ಭಟ್, ನಿವ್ರತ ಯೋಧರುಗಳಾದ ಸಂಜೀವ ಗೌಡ ಪೊಯ್ಯ, ತಂಗಚ್ಚನ್ ಧರ್ಮಸ್ಥಳ, ಪುರಂದರ ಗೌಡ ಪೊಯ್ಯ, ಸಿ ಎ ಬ್ಯಾಂಕ್ ಮ್ಯಾನೇಜರ್ ಅಂಕಿತ, ನವೀನ್ ಪೊಯ್ಯ, ನಾರಾಯಣ ಗೌಡ, ಆದರ್ಶ ಶೆಟ್ಟಿ, ಅಣ್ಣು ಸಾಧನ , ಸತೀಶ್ ರಾವ್, ಪ್ರವೀಣ, ಶೇಕರ ಶೆಟ್ಟಿ, ಚಂದ್ರಕಾಂತ ರಾವ್, ಪಂ. ಕಾರ್ಯದರ್ಶಿ ರಮೇಶ್.ಕೆ, ವನಿತಾ ಶೆಟ್ಟಿ, ಅಶೋಕ್ ಸೇರಿದಂತೆ ವಿವಿಧ ಜನಾಂಗದ ನಾಯಕರು ಹಿರಿಯರು ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಪದ್ಮುಂಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಸಿಂ ಪದ್ಮುಂಜ ಸ್ವಾಗತಿಸಿದರು. ರಮಾನಂದ ಪೂಜಾರಿಯವರು ಧನ್ಯವಾದ ಸಲ್ಲಿಸಿದರು.

Exit mobile version