![](https://belthangady.suddinews.com/wp-content/uploads/2024/07/compressed_InShot_20240702_182943394-1024x576.jpg)
ಚಾರ್ಮಾಡಿ: ಘಾಟಿಯಲ್ಲಿ ಘನ ವಾಹನ ನಿರ್ಬಂಧ ಹಿನ್ನೆಲೆಯಲ್ಲಿ ಪೋಲಿಸ್ ಚೆಕ್ ಪೋಸ್ಟ್ ಬಳಿ ಉಜಿರೆಯಿಂದ ಚಾರ್ಮಾಡಿ ಬರುತ್ತಿದ್ದ ಲಾರಿಯನ್ನು ವಾಪಸ್ ಕಳುಹಿಸಿದ ವೇಳೆಯಲ್ಲಿ ಲಾರಿ ತಿರುಗಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಪರಿಣಾಮ ಸುಮಾರು ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಚಾರ್ಮಾಡಿ: ಘಾಟಿಯಲ್ಲಿ ಘನ ವಾಹನ ನಿರ್ಬಂಧ ಹಿನ್ನೆಲೆಯಲ್ಲಿ ಪೋಲಿಸ್ ಚೆಕ್ ಪೋಸ್ಟ್ ಬಳಿ ಉಜಿರೆಯಿಂದ ಚಾರ್ಮಾಡಿ ಬರುತ್ತಿದ್ದ ಲಾರಿಯನ್ನು ವಾಪಸ್ ಕಳುಹಿಸಿದ ವೇಳೆಯಲ್ಲಿ ಲಾರಿ ತಿರುಗಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಪರಿಣಾಮ ಸುಮಾರು ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.