Site icon Suddi Belthangady

ನೆರಿಯ: ಬಯಲು ಅಪ್ಪಿಲ ಅರ್ಬಿಬೊಟ್ಟು ಎಂಬಲ್ಲಿ ಕುಸಿಯುವ ಹಂತದಲ್ಲಿರುವ ಕಾಲು ಸಂಕ

ನೆರಿಯ: ಗ್ರಾಮ ಪಂಚಾಯತ್ ಬಯಲು ಅಪ್ಪಿಲ ಅರ್ಬಿಬೊಟ್ಟು ಎಂಬಲ್ಲಿ ಕಾಲು ಸಂಕ ಕುಸಿಯುವ ಹಂತದಲ್ಲಿದ್ದು, 3 ಮಾವಿನ ಮರ ಅದರ ಬದಿಯಲ್ಲಿದ್ದು ಅಪಾಯದ ಸ್ಥಿತಿಯಲ್ಲಿದೆ.

ಈ ಮಾಹಿತಿ ತಿಳಿದು ಗ್ರಾಮ ಪಂಚಾಯತ್ ಸದಸ್ಯರಾದ ಬಿ.ಅಶ್ರಫ್, ರಮೇಶ್ ಕೆ ಯಸ್ ರವರು ಜೂನ್ 30ರಂದು ಭೇಟಿ ನೀಡಿದ್ದು, ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಯಿತು.

Exit mobile version