Site icon Suddi Belthangady

ಬೆಳ್ತಂಗಡಿ: ಪಿನಾಕಿಯಲ್ಲಿ ಮಂಡಲ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪ್ರಮುಖರ ಬೈಠಕ್ ಸಭೆ

ಬೆಳ್ತಂಗಡಿ: ಪಿನಾಕಿಯಲ್ಲಿ ಮಂಡಲ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪ್ರಮುಖರ ಬೈಠಕ್ ನಡೆಯಿತು.ಶಾಸಕ ಹರೀಶ್ ಪೂಂಜಾ ಮಾತಾಡಿ ಕೆ.ಎಸ್.ಆರ್.ಟಿ. ಸಿ ಬಗ್ಗೆ, ಅಹವಾಲು ಸ್ವೀಕಾರ, ಮೆಸ್ಕಾಂ, ನಂದಗೋಕುಲ ದೀಪೋತ್ಸವ ಬಗ್ಗೆ, ರೈತ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ಬಗ್ಗೆ ಮಾಹಿತಿಯನ್ನು ನೀಡಿದರು.

ಮಂಡಲ ಅಧ್ಯಕ್ಷರು ಸಂಘಟನಾತ್ಮಕವಾಗಿ ಮಾತನಾಡಿದರು.ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಮನ್ ಕೀ ಬಾತ್ ಬಗ್ಗೆ ಹೇಳಿದರು.ಪ್ರದಾನ ಕಾರ್ಯದರ್ಶಿ ಕಾರ್ಯಕ್ರಮ ಸಂಯೋಜಿಸಿ, ಸ್ವಾಗತಿಸಿದರು. ಪ್ರಶಾಂತ್ ಪಾರೆಂಕಿ ಧನ್ಯವಾದಿಸಿದರು.

Exit mobile version