Site icon Suddi Belthangady

ಕೊಕ್ಕಡ ಗಾಳಿ ಮಳೆಗೆ ಮನೆ ಹಾನಿಗೊಳಗಾದ ಮನೆಯವರಿಗೆ ಸಹಾಯಧನ ಹಸ್ತಾಂತರ

ಕೊಕ್ಕಡ: ಕೊಕ್ಕಡ ವಲಯದ ಸೌತಡ್ಕ ಕಾರ್ಯಕ್ಷೇತ್ರದಲ್ಲಿ ಗಾಳಿ ಮಳೆಗೆ ಮನೆ ಹಾನಿಗೊಂಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ರೂ.10,000 ಮೊತ್ತದ ಮಂಜೂರಾತಿ ಪತ್ರವನ್ನು ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಉಸ್ಮಾನ್, ಸೇಸಪ್ಪಮೂಲ್ಯ, ಸೌತಡ್ಕ ಒಕ್ಕೂಟದ ಅಧ್ಯಕ್ಷರು ಅಬ್ದುಲ್ ರಜಾಕ್, ವಲಯ ಮೇಲ್ವಿಚಾರಕಿ ಭಾಗೀರಥಿ, ಸೇವಾ ಪ್ರತಿನಿಧಿ ಕುಸುಮರವರು ವಿತರಿಸಿದರು.

Exit mobile version