Site icon Suddi Belthangady

ಪುಂಜಾಲಕಟ್ಟೆ: ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸಮಿತಿಯ ದ್ವಿತೀಯ ವರ್ಷದ ನೂತನ ಅಧ್ಯಕ್ಷರಾಗಿ ಪ್ರಕಾಶ್ ಪೂಜಾರಿ ಅನಿಲಡೆ ನೇಮಕ

ಪುಂಜಾಲಕಟ್ಟೆ: ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸಮಿತಿಯ ದ್ವಿತೀಯ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಪ್ರಕಾಶ್ ಪೂಜಾರಿ ಅನಿಲಡೆ, ಗೌರವ ಅಧ್ಯಕ್ಷರಾಗಿ ಯಂ.ತುಂಗಪ್ಪ ಬಂಗೇರ ಮತ್ತು ಸರ್ವೋತ್ತಮ ಪ್ರಭು, ಸ್ಥಾಪಕ ಅಧ್ಯಕ್ಷ ಚಿದಾನಂದ ಮಾಣಿಂಜ, ಉಪಾಧ್ಯಕ್ಷ ಮೋಹನ ಸಾಲ್ಯಾನ್ ಹೆಗ್ಗಡೆಬೆಟ್ಟು, ಪ್ರಭಾಕರ ಪಿ.ಯಂ, ಸ್ವಸ್ತಿಕ್ ಗೌಡ ಹಟ್ಟತ್ತೋಡಿ, ಪ್ರದಾನ ಕಾರ್ಯದರ್ಶಿಯಾಗಿ ಕೌಶಿಕ್ ಶೆಟ್ಟಿ ಕಾಡಿಮರ್, ಕೋಶಾಧಿಕಾರಿಯಾಗಿ ಹರೀಶ್ ಪೂಜಾರಿ ಅನಿಲಡೆ, ಜೋತೆ ಕೋಶಾಧಿಕಾರಿಯಾಗಿ ಕಿಶೋರ್ ಹೆಚ್ ಪೂಜಾರಿ ಹಟ್ಟತ್ತೋಡಿ, ಕಾರ್ಯದರ್ಶಿಯಾಗಿ ಗಿರೀಶ್ ಅನಿಲಡೆ, ಪ್ರವೀಣ ಶೆಟ್ಟಿ ಕುರ್ಡುಮೆ, ಜೋತೆ ಕಾರ್ಯದರ್ಶಿಯಾಗಿ ಯೋಗೀಶ್ ಆಚಾರ್ಯ ನೀನ್ಯಾರು ಮತ್ತು ರಮಾನಂದ ಮೂರ್ಜೆ ಗುತ್ತು, ಲೆಕ್ಕ ಪರಿಶೋಧಕರರಾಗಿ ಕಿಶೋರ್ ಕುಮಾರ್ ಮೂರ್ಜೆ, ಮಂಜಪ್ಪ ಮೂಲ್ಯ ಅತ್ತಾಜೆ, ಅನಂತಕೃಷ್ಣ ಆಚಾರ್ಯ ಬಾರ್ದೋಟ್ಟು, ಗೌರವ ಸಲಹೆಗಾರರಾಗಿ ಪ್ರಶಾಂತ್ ಪುಂಜಾಲಕಟ್ಟೆ, ಪುನೀತ್ ಕುಮಾರ್ ಮಡoತ್ಯಾರು, ಚಂದ್ರಶೇಖರ ಶೆಟ್ಟಿಗಾರ್, ಗಿರೀಶ್ ಸಾಲ್ಯಾನ್ ಹೆಗ್ಗಡೆಬೆಟ್ಟು, ರೋಹಿತ್ ನಾಕುನಾಡು, ಗಣೇಶ್ ಮೂಲ್ಯ ಅನಿಲಡೆ, ಸಂಘಟನಾ ಕಾರ್ಯದರ್ಶಿಯಾಗಿ ಅಶ್ವತ್ಥ್ ಅತ್ತಾಜೆ, ಪ್ರಧಾನ ಅರ್ಚಕರಾಗಿ ಗೋವಿಂದ ಭಟ್, ಸಹ ಅರ್ಚಕರಾಗಿ ಸಂತೋಷ ಭಟ್, ಶ್ರೀ ಗೌರಿ ಮಹಿಳಾ ಮಂಡಲದ ಸಂಚಾಲಕರಾಗಿ ಬೇಬಿರೇಖಾ ಶೆಟ್ಟಿ, ಸಹಸಂಚಾಲಕರಾಗಿ ಉಮಾ ಡಿ.ಗೌಡ ಹಟ್ಟತೋಡಿ ಇವರನ್ನು ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

ಪ್ರಭಾಕರ್ ಪಿ.ಯಂ ಸ್ವಾಗತಿಸಿ, ಹರೀಶ್ ಪ್ರಭು ಕಾರ್ಯಕ್ರಮವನ್ನು ವಂದಿಸಿದರು.

Exit mobile version