Site icon Suddi Belthangady

ಗರ್ಡಾಡಿ ಶಕ್ತಿ ಕೇಂದ್ರದಲ್ಲಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪುಣ್ಯಸ್ಮರಣೆ- ಮುಗೇರಡ್ಕ‌ ದ್ಯೆವಾಸ್ಥಾನದಲ್ಲಿ‌ ಗಿಡ ನೆಡುವ ಕಾರ್ಯಕ್ರಮ

ಗರ್ಡಾಡಿ: ಗರ್ಡಾಡಿ ಶಕ್ತಿ ಕೇಂದ್ರದಲ್ಲಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನದ ಕಾರ್ಯಕ್ರಮದ ಅಂಗವಾಗಿ ಗರ್ಡಾಡಿ ಗ್ರಾಮದ ಮುಗೇರಡ್ಕ‌ ದ್ಯೆವಾಸ್ಥಾನದಲ್ಲಿ‌ ಗಿಡ ನೆಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪೂಜಾರಿ ಸದಸ್ಯ ಯೋಗಿಶ್ ಭಟ್ ಕ್ರಷ್ಣಪ್ಪ ಬಂಗಟ, ಶಕ್ತಿ ಕೇಂದ್ರದ ಅಧ್ಯಕ್ಷ ದಿನಕರ ಕುಲಾಲ್, ಬೂತ್ ಸಮಿತಿಯ ಅಧ್ಯಕ್ಷರಾದ ದಿನೇಶ್, ಕಾರ್ಯದರ್ಶಿ ಗಳಾದ ಯಾದವ ಕೋಟ್ಯಾನ್, ರೋಹಿತ್ ಗೌಡ, ಪ್ರವೀಣ್ ಕೊಡಿಯೆಲು, ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಸುಭ್ರಮಣ್ಯ ಭಟ್, ಪ್ರಮುಖರಾದ ರಾಜೇಶ್ ಆಚಾರ್ಯ, ಶ್ರೀಧರ ಗೌಡ, ಯುವ ಮೋರ್ಚಾ ಸಂಚಾಲಕ ಸಂತೋಷ್ ಶೆಟ್ಟಿ ನಂದಿಬೆಟ್ಟ, ಸುರೇಶ್ ಶೆಟ್ಟಿ ಬೊಳ್ಳಾಜೆ, ಸುರೇಶ್ ಮಂಡಿಜೆ, ಕೇಶವ ಮಂಡಿಜೆ, ಧರ್ಣಪ್ಪ ಮೂಲ್ಯ, ಆನಂದ ಮುಗೇರಡ್ಕ ಉಪಸ್ಥಿತರಿದ್ದರು.

Exit mobile version