Site icon Suddi Belthangady

ಬೆಳ್ತಂಗಡಿ: ಕೋಟಕ್ ಲೈಫ್ ಕಚೇರಿಯಲ್ಲಿ ನಿವೃತ್ತ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ವರಿಗೆ ಸನ್ಮಾನ

ಬೆಳ್ತಂಗಡಿ: ಕೋಟಕ್ ಲೈಫ್ ಕಚೇರಿಯಲ್ಲಿ ನಿವೃತ್ತ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ವರಿಗೆ ಸನ್ಮಾನ ಮಾಡಲಾಯಿತು.ಸುಮಾರು 35 ವರ್ಷದ ಇವರ ಕರ್ತವ್ಯ ಸೇವೆಯಲ್ಲಿ 25 ವರ್ಷಗಳ ಕಾಲ ಬೆಳ್ತಂಗಡಿ ತಾಲೂಕಿನಲ್ಲಿ ಸೇವೆ ಸಲ್ಲಿಸಿದ ಹೂಗಾರರಿಗೆ ಸನ್ಮಾನ ಮಾಡಿ ನಿವೃತ್ತ ಜೀವನಕ್ಕೆ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಬ್ರಾಂಚ್ ಮ್ಯಾನೇಜರ್ ಪ್ರಜ್ವಲ್ ಟಿ.ಕೆ, ಚೀಫ್ ಎಜೆನ್ಸಿ ಪಾರ್ಟ್ನರ್ ದಿನಕರ್ ಕೆ, ಎಜೆನ್ಸಿ ಪಾರ್ಟ್ನರ್ ಯೋಗೀಶ್ ಆಳಂಬಿಲ ಉಪಸ್ಥಿರಿದ್ದರು.

ಗಂಗಾಧರರವರು ಸನ್ಮಾನ ಪತ್ರ ಓದಿ ಸ್ವಾಗತಿಸಿದರು.

Exit mobile version