Site icon Suddi Belthangady

ಬೆಳ್ತಂಗಡಿ ಜೆಸಿಐ ಮಂಜುಶ್ರೀ ವತಿಯಿಂದ ಬಳಂಜದಲ್ಲಿ ವನಮಹೋತ್ಸವ

ಬಳಂಜ: ಬೆಳ್ತಂಗಡಿ ಜೆಸಿಐ ಮಂಜುಶ್ರೀ ನೇತೃತ್ವದಲ್ಲಿ ಹಾಗೂ ಶ್ರೀಗುರು ಸ್ವಸಹಾಯ ಸಂಘಗಳ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ಬಳಂಜದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರ ರಂಜಿತ್ ಎಚ್.ಡಿ, ಲೇಡಿ ಜೆಸಿ ಸಂಯೋಜಕಿ ಶ್ರುತಿ ರಂಜಿತ್, ಜೆಸಿ ಸದಸ್ಯರಗಳಾದ ರತ್ನಕರ, ಸರಿತಾ ಪ್ರವೀಣ್, ರಕ್ಷಿತ್, ದೀಪಕ್ ಎಚ್ ಡಿ, ಶ್ರೀ ಗುರು ಸ್ವಸಹಾಯ ಸಂಘದ ಅಧ್ಯಕ್ಷ ಧರ್ಣಪ್ಪ ಗುಂಡಿದಡ್ಡ, ಪ್ರಮುಖರಾದ ದೇಜಪ್ಪ ಪೂಜಾರಿ, ಪ್ರವೀಣ್ ಕುಮಾರ್ ಎಚ್ ಎಸ್, ಕೇಶವ ಪೂಜಾರಿ, ಹರೀಶ್, ಕರಿಯ ಪೂಜಾರಿ, ಅಚ್ಚುತ ಪಾಡಿ, ನಾರಾಯಣ ಮಜ್ಜೆನಿ, ಸಂಜೀವ ಕಿನ್ಯರದಡ್ಡ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Exit mobile version