Site icon Suddi Belthangady

ಸುಲ್ಕೇರಿ: ಜಂತಿಗೊಳಿಯಲ್ಲಿ ಏಕದಂತ ಬ್ಯಾಟರಿ ಮತ್ತು ಸರ್ವಿಸ್ ಶುಭಾರಂಭ

ಸುಲ್ಕೇರಿ: ಏಕದಂತ ಬ್ಯಾಟರಿ ಮತ್ತು ಸರ್ವಿಸ್ ಹಾಗೂ ಇನ್ವರ್ಟರ್ ಸೋಲಾರ್ ಸಂಸ್ಥೆ ಸುಲ್ಕೆರಿಯ ವೃದ್ಧಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ಸುಲ್ಕೇರಿಮೋಗ್ರು ಪ್ರಗತಿಪರ ಕೃಷಿಕರು ಗಂಗಾಧ ಮಿತ್ತಮಾರ್ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶಿರ್ಲಾಲು ಸಹಕಾರ ಸಂಘದ ಅಧ್ಯಕ್ಷ ನವೀನ್ ಕೆ.ಸಮಾನಿ ಬೆಳ್ತಂಗಡಿ ಮಹಾವೀರ ಬ್ಯಾಟರಿ ಸರ್ವಿಸ್ ಮಾಲಾಕ ವಸಂತ್ ಕುಮಾರ್, ಶಿರ್ಲಾಲು ಬ್ರಹ್ಮ ಬೈದೆರ್ಕಳ ಗರಡಿಯಾ ಆಡಳಿತ ಮಂಡಳಿಯ ಗೌರವಾಕ್ಷ ರಮಾನಂದ ಗುಡ್ಡಾಜೆ, ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಸದಾಶಿವ ಊರ ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಾಕ ಯತೀಶ್ ಪೂಜಾರಿ ಸ್ವಾಗತಿಸಿ ಗೌರವಿಸಿದರು. ಯಶೋಧ ನಾರಾಯಣ ಪೂಜಾರಿ, ನಮಿತಾ ರಕ್ಷಿತ್ ಪೂಜಾರಿ ಸಹಕಾರ ನೀಡಿದರು.ಹರೀಶ್ ಕಲ್ಲಾಜೆ ವಂದಿಸಿದರು.

Exit mobile version