Site icon Suddi Belthangady

ಬೆಳ್ತಂಗಡಿ ತಾ.ಪಂ. ಇಓ ಆಗಿ ಭವಾನಿಶಂಕರ್ ಅಧಿಕಾರ ಸ್ವೀಕಾರ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪಂಚಾಯತ್‌ನ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭವಾನಿಶಂಕರ್ ಎನ್. ರವರಿಗೆ ವೈಜಣ್ಣರವರು ಜೂ.19ರಂದು ಅಧಿಕಾರ ಹಸ್ತಾಂತರಿಸಿದರು.

ಲೋಕಸಭಾ ಚುನವಾಣೆ ಹಿನ್ನಲೆಯಲ್ಲಿ ಬೀದರ್‌ನಿಂದ ವರ್ಗಾವಣೆಗೊಂಡ ವೈಜಣ್ಣ ರವರು ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಭವಾನಿಶಂಕರ್ ಕಡಬ ತಾಲೂಕು ಪಂಚಾಯತ್‌ನ ಇಓ ಆಗಿ ಸೇವೆಸಲ್ಲಿಸುತ್ತಿದ್ದಾರೆ.

ಲೋಕಸಭಾ ಚುನವಾಣೆ ಸಲುವಾಗಿ ಸೋಮವಾರಪೇಟೆಗೆ ವರ್ಗಾವಣೆಯಾಗಿದ್ದು ಇದೀಗ ಮತ್ತೆ ಬೆಳ್ತಂಗಡಿ ತಾ.ಪಂ.ನ ಪ್ರಭಾರ ಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Exit mobile version