Site icon Suddi Belthangady

ಬೆಳಾಲು: ಬಜಕ್ಕಳ ನಿವಾಸಿ ಕೃಷಿಕ ಧರ್ಣಪ್ಪ ಎಂ.ಕೆ ಗದ್ದೆ ಉಳುವಾಗ ಹೃದಯಾಘಾತದಿಂದ ನಿಧನ

ಬೆಳಾಲು: ಬೆಳಾಲು ಗ್ರಾಮದ ಬಜಕ್ಕಳ ನಿವಾಸಿಯಾಗಿರುವ ಧರ್ಣಪ್ಪ ಎಂ.ಕೆ(56ವ) ಇವರು ಜೂ.18ರಂದು ಗದ್ದೆ ಉಳುವಾಗ ಕುಸಿದು ಬಿದ್ದ ಕಾರಣ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಜಾನಕಿ, ಪುತ್ರಿ ಜಯಶ್ರೀ, ಪುತ್ರ ಪ್ರಶಾಂತ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version