Site icon Suddi Belthangady

ಓಡಿಲ್ನಾಳ: ಪಡ್ಡೈಲು ನಿವಾಸಿ ಶೀಲಾವತಿ ಅಲ್ಪಕಾಲದ ಅಸೌಖ್ಯದಿಂದ ನಿಧನ

ಓಡಿಲ್ನಾಳ: ಓಡಿಲ್ನಾಳ ಗ್ರಾಮದ ಪಡ್ಡೈಲು ನಿವಾಸಿ ಶೀಲಾವತಿ (72ವ) ಅಲ್ಪಕಾಲದ ಅಸೌಖ್ಯದಿಂದ ಜೂ.17ರಂದು ನಿಧನರಾದರು.

ಮೃತರು ಪತಿ ಬಾಬು ಶೆಟ್ಟಿ, ಮಕ್ಕಳಾದ ಕಳಿಯ ಸೇವಾ ಸಹಾಕಾರಿ ಬ್ಯಾಂಕ್ ಇದರ ನಿರ್ದೇಶಕ ಪಿಡಬ್ಲ್ಯೂ ಕಂಟ್ರಾಕ್ಟರ್ ರಾಜ್ ಪ್ರಕಾಶ್ ಶೆಟ್ಟಿ, ಗಣೇಶ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ತುಳಸಿ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.

Exit mobile version