Site icon Suddi Belthangady

ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣ: ತಲೆ ಮರೆಸಿಕೊಂಡಿದ್ದ ಪ್ರಮೋದ್ ಉಜಿರೆಗೆ ನಿರೀಕ್ಷಣಾ ಜಾಮೀನು

ಬೆಳ್ತಂಗಡಿ: ಅಕ್ರಮ‌ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಆರೋಪದಡಿ ಮೇ 18ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾದ ಬಳಿಕ ತಲೆ ಮರೆಸಿಕೊಂಡಿದ್ದ ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಗೌಡ ಉಜಿರೆ ಅವರಿಗೆ ಮಂಗಳೂರು ನ್ಯಾಯಾಲಯ ಜೂನ್ 13ರಂದು ನಿರೀಕ್ಷಣಾ ಜಾಮೀನು‌ ಮಂಜೂರು ಮಾಡಿದೆ.‌ ಪ್ರಮೋದ್ ಪರ ಖ್ಯಾತ ನ್ಯಾಯವಾದಿ ಶಂಭು ಶರ್ಮ ವಾದಿಸಿದ್ದರು.

Exit mobile version