Site icon Suddi Belthangady

ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣ: ಬಂಧಿತ ಶಶಿರಾಜ್ ಶೆಟ್ಟಿಗೆ‌‌ ಜಾಮೀನು ಮಂಜೂರು

ಬೆಳ್ತಂಗಡಿ: ಅಕ್ರಮ‌ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಆರೋಪದಡಿ ಮೇ 18ರಂದು ಬೆಳ್ತಂಗಡಿ ಠಾಣಾ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ತಾಲೂಕು ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರಿಗೆ ಮಂಗಳೂರು ನ್ಯಾಯಾಲಯ ಜೂನ್ 13ರಂದು ಜಾಮೀನು ಮಂಜೂರು ಮಾಡಿದೆ. ಶಶಿರಾಜ್ ಶೆಟ್ಟಿ ಪರ ಖ್ಯಾತ ವಕೀಲ ಮಹೇಶ್ ಕಜೆ ವಾದಿಸಿದ್ದರು.

Exit mobile version