Site icon Suddi Belthangady

ಲಾಯಿಲ ಕರ್ನೋಡಿ ಶಾಲೆಯಲ್ಲಿ ವನಮಹೋತ್ಸವ

ಲಾಯಿಲ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕರ್ನೋಡಿಯಲ್ಲಿ ಜೂ.5ರಂದು ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಎಂ., ಸಹ ಶಿಕ್ಷಕಿ ಜ್ಯೋತಿ, ಲಾಯಿಲ ಜ್ಯೋತಿ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟೆರ್ ಮೇರಿಟ್ , ಸಿಸ್ಟೆರ್ ದನಿಶಾ, ಸಿಸ್ಟೆರ್ ಸೌಮ್ಯ, ರಂಜಿತ್, ಶಾಲಾ ಮಕ್ಕಳು ಉಪಸ್ಥಿತರಿದ್ದು ಗಿಡಗಳನ್ನು ನೆಟ್ಟರು.

Exit mobile version