Site icon Suddi Belthangady

ಕೊಕ್ಕಡ ಜನಾರ್ದನ ಗೌಡರಿಗೆ ಧರ್ಮಸ್ಥಳ ಯೋಜನೆಯಿಂದ ವಾಟರ್ ಬೆಡ್ ವಿತರಣೆ

ಕೊಕ್ಕಡ: ಕೊಕ್ಕಡ ವಲಯದ ಬರೆಂಗಾಯ ಕಾರ್ಯಕ್ಷೇತ್ರದ ಜನಾರ್ಧನ ಗೌಡ ಜಾರಿಗೆದಡಿ ಇವರು ತುಂಬಾ ಸಮಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು.

ಅವರಿಗೆ “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿಯ ಜನಲಮಂಗಲ” ಕಾರ್ಯಕ್ರಮದಡಿ “ವಾಟರ್ ಬೆಡ್” ನ್ನು ಬರೆಂಗಾಯ ಒಕ್ಕೂಟದ ಮಾಜಿ ಅಧ್ಯಕ್ಷರು ಶಿವರಾಜ್ ರೈ, ನೂತನ ಅಧ್ಯಕ್ಷರು ಮಾದಪ್ಪ ಗೌಡ, ಪದಾಧಿಕಾರಿಗಳಾದ ಜಯಂತ ಎಂ.ಕೆ., ಮೀನಾಕ್ಷಿ, ಪದ್ಮಾವತಿ, ಕೊಕ್ಕಡ ವಲಯದ ಮೇಲ್ವಿಚಾರಕಿ ಭಾಗೀರಥಿ “ನಿಡ್ಲೆ ಕಲೆಂಜ ಶೌರ್ಯ” ಘಟಕದ ಪ್ರತಿನಿಧಿ ಜಯಂತ ಗೌಡ, ಸದಸ್ಯ ಆನಂದ ಎಂ. ಕೆ., ಸೇವಾಪ್ರತಿನಿಧಿ ಆಶಾಲತ ಉಪಸ್ಥಿತಿಯಲ್ಲಿ ನೀಡಲಾಯಿತು.

Exit mobile version