Site icon Suddi Belthangady

ಕಕ್ಕಿಂಜೆಯಲ್ಲಿ ದೃಷ್ಠಿ ಒಪ್ಟಿಕಲ್ಸ್ ಶುಭಾರಂಭ

ಕಕ್ಕಿಂಜೆ: ನೆರಿಯ ರಸ್ತೆ ಕೃಷ್ಣ ಆಸ್ಪತ್ರೆಯ ಹತ್ತಿರ ದೃಷ್ಟಿ ಒಪ್ಟಿಕಲ್ಸ್ ಶುಭಾರಂಭಗೊಂಡಿತು.

ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಉದ್ಘಾಟಿಸಿ ಶುಭ ಹಾರೈಸಿದರು.

ದೀಪ ಪ್ರಜ್ವಲನೆಯನ್ನು ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ಡಾ.ವಂದನಾ ಎಂ. ಇರ್ವತ್ರಾಯ ನೆರವೇರಿಸಿದರು.

ಗೋಪಾಲ ಕೃಷ್ಣ ಇರ್ವತ್ರಯ, ಪ್ರಧಾನ ಅರ್ಚಕರು, ಬೆಂದ್ರಾಲ ಗೋಪಾಲ ಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಇರ್ವತ್ರಾಯ, ಹೊನ್ನಪ್ಪ ಪೂಜಾರಿ ಕಕ್ಕಿಂಜೆ ಉಪಸ್ಥಿತರಿದ್ದರು.

ಮಾಲಕ ಲೋಹಿತ್ ಜಲಕ್ಕಾರು ಸ್ವಾಗತಿಸಿ ಗೌರವಿಸಿದರು.

Exit mobile version