Site icon Suddi Belthangady

ನಿಡ್ಲೆ: ಕಳೆಂಜ ಶೌರ್ಯ ಘಟಕದಿಂದ ಕರ್ಮಾಜೆ ಬಾಬುರವರ ಮನೆಯ ಮೇಲೆ ಬಿದ್ದ ಮರ ತೆರವು

ಕೊಕ್ಕಡ: ಕೊಕ್ಕಡ ವಲಯದ ಬರೆಂಗಾಯ ಕಾರ್ಯಕ್ಷೇತ್ರದ ಕಳೆಂಜ ಗ್ರಾಮದ ಕರ್ಮಾಜೆ ಬಾಬು ಎಂಬವರ ಮನೆಯ ಮೇಲೆ ದೊಡ್ಡ ಗಾತ್ರದ ಮರ ಬಿದ್ದಿದು, ಅದನ್ನು ನಿಡ್ಲೆ ಕಳೆಂಜ ಶೌರ್ಯ ಘಟಕದಿಂದ ತೆರವುಗೊಳಿಸಲಾಯಿತು.

ಘಟಕದ ಸ್ವಯಂ ಸೇವಕರಾದ ಉಮೇಶ್, ಆನಂದ, ವಿನಯಚಂದ್ರ, ಚಂದ್ರಶೇಖರ, ಜನಾರ್ಧನ, ಕರುಣಾಕರ, ಆನಂದ ಎಂ.ಕೆ, ಘಟಕ ಪ್ರತಿನಿಧಿ ಗಿರೀಶ್, ಸಂಯೋಜಕ ಕೊರಗಪ್ಪ ಗೌಡ ಉಪಸ್ಥಿತರಿದ್ದರು.

ಕಳೆಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಂಜುನಾಥ, ಪಂಚಾಯತ್ ಸದಸ್ಯರು ಹರೀಶ, ಮಮತಾ 2ನೇ ವಾರ್ಡ್ ಬೂತ್ ಅಧ್ಯಕ್ಷರು, ಕಾರ್ಯದರ್ಶಿ ಉಪಸ್ಥಿತರಿದ್ದರು.

ಬರೆಂಗಾಯ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಆಶಾಲತ ಉಪಸ್ಥಿತರಿದ್ದರು.

Exit mobile version