Site icon Suddi Belthangady

ಉರುವಾಲು: ಮುರತ್ತಕೊಡಿ ನಿವಾಸಿ ಅಕ್ಷಿತ್ ಕುಮಾರ್ ನಿಧನ

ಉರುವಾಲು: ಉರುವಾಲು ಗ್ರಾಮದ ಮುರತ್ತಕೊಡಿ ಗಿರಿಯಪ್ಪ ನಾಯ್ಕರ ಪುತ್ರ ಅಕ್ಷಿತ್ ಕುಮಾರ್ (25 ವ) ಇವರು ಮೇದೋಜಿರಕ ಗ್ರಂಥಿ ಇನ್ಫೆಕ್ಷನ್ ಖಾಯಿಲೆಯಿಂದ ಬಳಲುತಿದ್ದರು.

ಚಿಕಿತ್ಸೆಗಾಗಿ ಮೇ 24ರಂದು ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಆದರೆ ಚಿಕಿತ್ಸೆ ಫಲಿಸದೆ ಮೇ 26ರಂದು ನಿಧನರಾದರು.

Exit mobile version