Site icon Suddi Belthangady

ಉಜಿರೆ: ಮಂಗಳೂರು ಶ್ರೀ ನಿವಾಸ ಪಾಠಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಕೆ.ನಂದಿನಿ ಪೈ ನಿಧನ

ಉಜಿರೆ: ಉಜಿರೆ ಹಳೇಪೇಟೆ ನಿವಾಸಿ ಬಿ.ಸುರೇಶ ಕಾಮತ್ ರವರ ಪತ್ನಿ ಹಾಗೂ ಮಂಗಳೂರು ಶ್ರೀನಿವಾಸ ಪಾಠಶಾಲೆಯ(ಕಿರಿಯ ಪ್ರಾಥಮಿಕ) ಇಲ್ಲಿನ ನಿವೃತ್ತ ಮುಖ್ಯ ಶಿಕ್ಷಕಿ ಕೆ.ನಂದಿನಿ ಪೈ ಯಾನೆ ಲತಾ ಕಾಮತ್ (67ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ಮೇ 19ರಂದು ನಿಧನರಾದರು.

Exit mobile version