Site icon Suddi Belthangady

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಭೇಟಿ

ನಡ: ತುಳು ಚಿತ್ರರಂಗದ ತುಳುನಾಡ ಮಾಣಿಕ್ಯ ಎಂದೇ ಪ್ರಖ್ಯಾತಿಯಾಗಿರುವ ಅರವಿಂದ್ ಬೋಳಾರ್ ರವರು ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ಇಂದು ಮೇ 20ರಂದು ಭೇಟಿ ನೀಡಿದರು.

ಮಗಳ ವಿವಾಹದ ಕುರಿತು ಮಣ್ಣಿನ ಹರಕೆ ನೀಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

ಜೊತೆಗೆ ಅರವಿಂದ್ ಬೋಳಾರ್ ಅವರ ಪತ್ನಿ ಹಾಗೂ ನವವಿವಾಹಿತ ದಂಪತಿಗಳು ಪಾಲ್ಗೊಂಡಿದ್ದರು.

Exit mobile version