Site icon Suddi Belthangady

ಬಂಗೇರರ ಮನೆಗೆ ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೇಟಿ- ಕುಟುಂಬಸ್ಥರಿಗೆ ಸಾಂತ್ವನ

ಬೆಳ್ತಂಗಡಿ : ಮೇ 8ರಂದು ನಿಧನರಾದ ಬೆಳ್ತಂಗಡಿಯ ಮಾಜಿ ಶಾಸಕ ಗುರುದೇವ ಮಠದ ಆಡಳಿತ ಮಂಡಳಿ ಟ್ರಷ್ಟಿ ಕೆ.ವಸಂತ ಬಂಗೇರರ ಮನೆಗೆ ಮೇ 18ರಂದು ಶ್ರೀ ರಾಮ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೇಟಿ ನೀಡಿದರು.

ಬಂಗೇರರ ಪತ್ನಿ ಸುಜಿತಾ ವಿ.ಬಂಗೇರ, ಪುತ್ರಿಯರಾದ ಪ್ರೀತಿತಾ ವಿಜೇತ್, ಬಿನುತಾ ಬಂಗೇರ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಗುರುದೇವ ಮಠದ ಟ್ರಷ್ಟಿ ತುಕರಾಮ ಸಾಲಿಯಾನ್ ಹಾಜರಿದ್ದರು.

Exit mobile version