Site icon Suddi Belthangady

ಬಿರುಸಿನಿಂದ ಸಾಗುತ್ತಿದೆ ಬೆಳ್ತಂಗಡಿ ಬಸ್ ನಿಲ್ದಾಣದ ಕಾಮಗಾರಿ- ಕಾರ್ಮಿಕರು, ಎಂಜಿನಿಯರ್ ರಿಂದ ವಿಶೇಷ ಪೂಜೆಯೊಂದಿಗೆ ಕೆಲಸ ಆರಂಭ

ಬೆಳ್ತಂಗಡಿ: ಬೆಳ್ತಂಗಡಿಯ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕೆಲಸ ಬಿರುಸಿನಿಂದ ಸಾಗುತ್ತಿದೆ.

ಮೇ 17ರಂದು ಕಾರ್ಮಿಕರು, ಎಂಜಿನಿಯರ್ ರಿಂದ ವಿಶೇಷ ಪೂಜೆ ನಡೆಸಿ ಕೆಲಸ ಆರಂಭಿಸಿದರು.

ಈಗಾಗಲೇ ಕೆಲಸ ಭರದಿಂದ ಸಾಗುತ್ತಿದ್ದು, ಚುನಾವಣೆ ಫಲಿತಾಂಶದ ನಂತರ ಶಿಲಾನ್ಯಾಸದ ಕಾರ್ಯಕ್ರಮ ನೆರವೇರುವ ಸಾಧ್ಯತೆ ಇದೆ.

Exit mobile version