Site icon Suddi Belthangady

ಬೆಳ್ತಂಗಡಿ: ಮೊಬೈಲ್ ರಿಟೇಲರ್ ಅಸೋಸಿಯೇಷನ್ ನಿಂದ ಸಂತಾಪ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಯ ಹರಿಕಾರ ಬೆಳ್ತಂಗಡಿಯ ಕೆ.ವಸಂತ ಬಂಗೇರ ರವರು ಅಸ್ತಂಗತರಾಗಿರುವ ವಿಷಯ ತಿಳಿಸಲು ವಿಷಾದಿಸುತ್ತೇವೆ.

ಅವರಿಗೆ ಶ್ರದ್ದಾಂಜಲಿ ನೀಡುವ ಸಲುವಾಗಿ ಬೆಳ್ತಂಗಡಿ ತಾಲೂಕು ಮೊಬೈಲ್ ರಿಟೇಲರ್ ಅಸೋಸಿಯೇಷನ್ ಮೇ 09ರಂದು ಅಂಗಡಿ ಮುಗ್ಗಟ್ಟುಗಳನ್ನು ಸ್ವಇಚ್ಚೆಯಿಂದ ಬಂದ್ ಮಾಡಿ ಸಂತಾಪ ವ್ಯಕ್ತಪಡಿಸಿದರು.

Exit mobile version