Site icon Suddi Belthangady

ಲೋಕಸಭಾ ಚುನಾವಣಾ ಸಹ ಉಸ್ತುವಾರಿ ಪೀತಾಂಬರ ಹೇರಾಜೆ ವಿವಿಧ ಮತಗಟ್ಟೆಗೆ ಭೇಟಿ

ಬೆಳ್ತಂಗಡಿ : ದ.ಕ. ಲೋಕಸಭಾ ಚುನಾವಣಾ ಸಹ ಉಸ್ತುವಾರಿ ನಿವೃತ್ತ ಪೊಲೀಸ್ ವರಿಷ್ಟಾಧಿಕಾರಿ ಪೀತಾಂಬರ ಹೇರಾಜೆ ಲೋಕಸಭಾ ಚುನಾವಣೆಯ ಸಂದರ್ಭ ತಾಲೂಕಿನ ವಿವಿಧ ಮತದಾನ ಕೇಂದ್ರಗಳಿಗೆ ಭೇಟಿ ನೀಡಿದರು.

ಇವರು ಬೆಳ್ತಂಗಡಿ, ಲಾಯಿಲ, ನಡ, ನಾವೂರು, ಇಂದಬೆಟ್ಟು, ಬಂಗಾಡಿ, ಮಿತ್ತಬಾಗಿಲು, ಕುಕ್ಕವು, ಕಾಜೂರು,ಕಾನರ್ಪ, ಮುಂಡಾಜೆ, ಕಲ್ಮಂಜ, ಉಜಿರೆ ಕೆಳಗಿನ ಪೇಟೆ, ಬೆಳಾಲು, ಕೊಯ್ಯೂರು, ಗೇರುಕಟ್ಟೆ, ಬೆಳ್ತಂಗಡಿ ಮಾದರಿ ಶಾಲೆ, ಚರ್ಚ್ ಶಾಲೆ, ಪದವಿ ಪೂರ್ವ ಕಾಲೇಜು, ಕುವೆಟ್ಟು ಸಬರಬೈಲು, ಮೇಲಂತಬೆಟ್ಟು, ಮುಂಡೂರು, ಸವಣಲು, ಶಿರ್ಲಾಲು, ಕರಂಬಾರು, ಅಳದಂಗಡಿ, ಪಿಲ್ಯ, ಸುಲ್ಕೇರಿಮೊಗ್ರು ಮೊದಲಾದ ಕಡೆಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತನಾಡಿದರು.

ಇವರೊಂದಿಗೆ ವಸಂತ ಸುವರ್ಣ ಲಾಯಿಲ, ಜಯರಾಮ ಬಂಗೇರ ಹೇರಾಜೆ ಇದ್ದರು.

Exit mobile version