Site icon Suddi Belthangady

ಸುದ್ದಿಬಿಡುಗಡೆ ವರದಿಗಾರ ಮನೀಶ್ ಅಂಚನ್ ಗೆ ಪಿತೃವಿಯೋಗ- ವಸಂತ ಪೂಜಾರಿ ಕುಕ್ಕಿನಡ ನಿಧನ

ತಣ್ಣೀರುಪಂತ: ಇಲ್ಲಿನ ಪಾಲೇದುವಿನ ಕುಕ್ಕಿನಡ್ಡ ನಿವಾಸಿ,ಬೆಳ್ತಂಗಡಿ ಸುದ್ದಿ ಬಿಡುಗಡೆಯ ತಾಲೂಕು ವರದಿಗಾರ ಮನೀಶ್ ಅಂಚನ್ ರವರ ತಂದೆ ವಸಂತ ಪೂಜಾರಿ (58ವ) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಂದು ಸಂಜೆ 5.30ರ ಸುಮಾರಿಗೆ ವಸಂತ ಪೂಜಾರಿಯವರ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದು ಸ್ವಗೃಹದಲ್ಲಿ ನಿಧನರಾದರು.

ಇವರು ಪತ್ನಿ ಅರಸಿನಮಕ್ಕಿ ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ಬೇಬಿ, ಮಗ ಮನೀಶ್ ಅಂಚನ್ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

Exit mobile version