Site icon Suddi Belthangady

ಕೊಕ್ರಾಡಿ ಹೇರ್ದಂಡಿ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವಕ್ಕೆ ಪದ್ಮರಾಜ್ ಆರ್ ಭೇಟಿ

ಕೊಕ್ರಾಡಿ: ಕೊಕ್ರಾಡಿ ಗ್ರಾಮದ ಹೆರ್ದಂಡಿ ಬಾಕ್ಯಾರು ಗರಡಿಯಲ್ಲಿ ನಡದ ದೈವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ ಸಂದರ್ಭದಲ್ಲಿ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವಕ್ಕೆ ಶ್ರೀಕ್ಷೇತ್ರಕ್ಕೆ ದ.ಕ. ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್.ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಪ್ರದಾನ ಕಾರ್ಯದರ್ಶಿ ಅಜಿತ್ ಕುಮಾರ್, ಕೋಶಾಧಿಕಾರಿ ಸೂರ್ಯನಾರಾಯಣ ಡಿ. ಕೆ., ಶುಭಕರ ಪೂಜಾರಿ, ಸತೀಶ್ ಕಾಶಿಪಟ್ಣ, ಜಗದೀಶ್ ಕೊಯಿಲ, ನವೀನ್ ಮಂಜಿಲ, ರಾಕೇಶ್ ಶೆಟ್ಟಿ, ಮಧುಸೂಧನ್, ದಿನೇಶ್ ಶೆಟ್ಟಿಗಾರ್, ಅಶೋಕ್ ಪೂಜಾರ್, ದಾಮೋದರ ಪೂಜಾರಿ, ರಾಜೇಶ್, ಶಶಿಧರ್ ಸಾಲಿಯಾನ್, ಷರೀಫ್, ಜಗದೀಶ್ಚಚಂದ್ರ ಡಿ.ಕೆ, ಸುರೇಶ ಡಿ.ಕೆ, ಕರುಣಾಕರ್ ಸಾಲಿಯಾನ್, ದಯಾಕರ ಸಾಲಿಯಾನ್, ಸುಧಾಕರ್ ಸಾಲಿಯಾನ್, ರಂಗರಾಜ್ ಮತ್ತಿತರು ಉಪಸ್ಥಿತರಿದ್ದರು.

Exit mobile version