Site icon Suddi Belthangady

ಕೊಕ್ಕಡ: ಅರುಣ್ ಚಿಪಳೂಣ್ಕರ್ ನಿಧನ

ಕೊಕ್ಕಡ: ಕೌಕ್ರಾಡಿ ಗ್ರಾಮದ ನೆಕ್ಕರ್ಲ ನಿವಾಸಿ ಅರುಣ್ ಚಿಪಳೂಣ್ಕರ್ (78ವ) ಅಲ್ಪಕಾಲದ ಅನಾರೋಗ್ಯದಿಂದ ಮಾ.13ರಂದು ನಿಧನರಾದರು.

ಮೂಲತಃ ಕಾರ್ಕಳ ತಾಲೂಕಿನ ದುರ್ಗ ಮಾವಿನಮಲೆ ನಿವಾಸಿಯಾದ ಇವರು ಪತ್ನಿ, ಪುತ್ರ ಶ್ರೀ ಕ್ಷೇತ್ರ ಸೌತಡ್ಕದಲ್ಲಿ ಪ್ರಸಾದ ವಿತರಣೆ ಸಹಾಯಕ ಅಶೋಕ್ ಚಿಪಳೂಣ್ಕರ್ ಸೇರಿದಂತೆ ನಾಲ್ವರು ಪುತ್ರಿಯರನ್ನು, ಸೊಸೆ ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಶಿಕ್ಷಕಿ ಕಲ್ಪನಾ ಚಿಪಳೂಣ್ಕರ್ ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

Exit mobile version