Site icon Suddi Belthangady

ಬೆಳಾಲು: ಅಂಗಡಿಬೆಟ್ಟುವಿನಲ್ಲಿ ಚಿರತೆ ದಾಳಿ- ಆಡು ಅಪಾಯದಿಂದ ಪಾರು

ಬೆಳಾಲು: ಬೆಳಾಲು ಗ್ರಾಮದ ಅಂಗಡಿಬೆಟ್ಟು ರಮೇಶ್ ಗೌಡರ ಹಟ್ಟಿಯಲ್ಲಿ ಕಟ್ಟಿ ಹಾಕಿದ ಆಡಿನ ಮೇಲೆ ಮಾ.13ರಂದು ರಾತ್ರಿ ಚಿರತೆ ದಾಳಿ ಮಾಡಿದೆ.

ಹಟ್ಟಿಯಲ್ಲಿ ನೆಟ್ ಮತ್ತು ಆಡನ್ನು ಕಟ್ಟಿ ಹಾಕಿರುವುದರಿಂದ ನೆಟ್ ಒಳಗೆ ಕೈ ಹಾಕಿ ಆಡಿಗೆ ಗಾಯ ಮಾಡಿದೆ ಈ ಕುರಿತು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Exit mobile version